Slide
Slide
Slide
previous arrow
next arrow

ನಿಧನ ವಾರ್ತೆ

300x250 AD

ಸಿದ್ದಾಪುರ: ತಾಲೂಕಿನ ಶಿರಳಗಿ(ಮಟ್ಟಿನಕೇರಿ)ಯ ಗೋಪಾಲ ಶಂಕರ ಭಟ್(87) ಅ.14ರಂದು ಶಿರಳಗಿಯ ತಮ್ಮ ಸ್ವಗೃಹದಲ್ಲಿ ನಿಧನರಾಗಿದ್ದಾರೆ. ಅವರು ಇಬ್ಬರು ಪುತ್ರರು,ಇಬ್ಬರು ಪುತ್ರಿಯರು, ಅಪಾರ ಬಂಧು ಬಳಗ ಹಾಗೂ ಅಭಿಮಾನಿಗಳನ್ನು ಅಗಲಿದ್ದಾರೆ.

ಯಕ್ಷಗಾನದ ಹವ್ಯಾಸಿ ಕಲಾವಿದರಾಗಿದ್ದ ಅವರು ಪ್ರಸಿದ್ಧ ಕಲಾವಿದರಾದ ಅನಂತ ಹೆಗಡೆ ಕೊಳಗಿ, ಗೋಡೆ ನಾರಾಯಣ ಹೆಗಡೆಯವರ ಬಾಲ್ಯ ಸ್ನೇಹಿತರಾಗಿದ್ದು ಕೊಳಗಿ-ಶಿರಳಗಿ ಹವ್ಯಾಸಿ ಯಕ್ಷಗಾನ ಮೇಳ ರೂಪುಗೊಳ್ಳುವಲ್ಲಿ ಪ್ರಮುಖರಾಗಿದ್ದರು. ಕೃಷಿ, ಟೈಲರಿಂಗ್ ಸೇರಿದಂತೆ ಸದಭಿರುಚಿಯ ಎಲ್ಲ ಕ್ಷೇತ್ರಗಳಲ್ಲೂ ಪರಿಣಿತರಾಗಿದ್ದ ಅವರು ಗೋಪಾಲಣ್ಣಯ್ಯ ಎಂದೇ ಹೆಸರುವಾಸಿಯಾಗಿದ್ದರು.

300x250 AD

Share This
300x250 AD
300x250 AD
300x250 AD
Back to top